2024-10-17 12:56
ಅಧ್ಯಾತ್ಮ ಸುಲಭವಾಗಿ ಹೇಳುವುದಾದರೆ, ಆತ್ಮಕ್ಕೆ ಅಧ್ಯತೆ ಕೊಡುವುದು.
ಆತ್ಮ + ಆದ್ಯತೆ..
ಕುಂತ್ರು, ನಿಂತ್ರೂ, ಓಡಾಡಿದ್ರು, ಅಂಗಾತವಾದ್ರು, ಶುದ್ಧ ಅರಿವು , ಶುದ್ಧ ಸಾಕ್ಷಿ ತಾನು ಎಂಬುದರ ಅರಿವೇ ಸಾಧನೆಯಾಗಿದೆ.
ಹಾಗಾದಾಗ, ಉಳಿದೆಲ್ಲ ಸಾಧನಾ ಪಥವೆಂಬ ಸಾಧನಗಳು ಬಿದ್ದು ಹೋಗುವುದು.
ಧ್ಯಾನ